ಎಸ್ ವಿ ರಾಮಚಂದ್ರ ಜನಪ್ರಿಯ ಶಾಸಕರು ಜಗಳೂರು ಕ್ಷೇತ್ರ

  • Home
  • India
  • Jagalur
  • ಎಸ್ ವಿ ರಾಮಚಂದ್ರ ಜನಪ್ರಿಯ ಶಾಸಕರು ಜಗಳೂರು ಕ್ಷೇತ್ರ

ಎಸ್ ವಿ ರಾಮಚಂದ್ರ ಜನಪ್ರಿಯ ಶಾಸಕರು ಜಗಳೂರು ಕ್ಷೇತ್ರ Contact information, map and directions, contact form, opening hours, services, ratings, photos, videos and announcements from ಎಸ್ ವಿ ರಾಮಚಂದ್ರ ಜನಪ್ರಿಯ ಶಾಸಕರು ಜಗಳೂರು ಕ್ಷೇತ್ರ, Real Estate, Jagalur.

 #ವಿಶ್ವ  #ಬಾಲ ಕಾರ್ಮಿಕ ವಿರೋಧಿ ದಿನ" ಮಕ್ಕಳ ಬಾಲ್ಯವನ್ನು ಉಳಿಸಿ  ಶಿಕ್ಷಣವನ್ನು ಕೊಡಿಸಿ  ಉತ್ತಮ ಭವಿಷ್ಯಕ್ಕೆ ದಾರಿ ಮಾಡಿಕೊಡಿ #ಎಸ್ ವಿ  #ರ...
12/06/2026

#ವಿಶ್ವ #ಬಾಲ ಕಾರ್ಮಿಕ ವಿರೋಧಿ ದಿನ"
ಮಕ್ಕಳ ಬಾಲ್ಯವನ್ನು ಉಳಿಸಿ
ಶಿಕ್ಷಣವನ್ನು ಕೊಡಿಸಿ
ಉತ್ತಮ ಭವಿಷ್ಯಕ್ಕೆ ದಾರಿ ಮಾಡಿಕೊಡಿ

#ಎಸ್ ವಿ #ರಾಮಚಂದ್ರಪ್ಪ ನವರು
ಜನಪ್ರಿಯ ಮಾಜಿ ಶಾಸಕರು
[ಜಗಳೂರು ವಿಧಾನಸಭಾ ಕ್ಷೇತ್ರ]

11/06/2026
ಜನರಿಂದ ಆಯ್ಕೆಯಾಗಿ ಆಡಳಿತ ನಡೆಸಿದ, ಭಾರತದ ಮೊದಲ ಧೀರ್ಘಾವಧಿ ಪ್ರಧಾನಿ, ಎಂಬ ಹೆಗ್ಗಳಿಕೆ, ಈಗ ಮೋದಿಯವರ ಪಾಲಾಗಿದೆ.. ಈ ಸಮಯದಲ್ಲಿ, ಅವರ ಪ್ರಮುಖ...
11/06/2026

ಜನರಿಂದ ಆಯ್ಕೆಯಾಗಿ ಆಡಳಿತ ನಡೆಸಿದ, ಭಾರತದ ಮೊದಲ ಧೀರ್ಘಾವಧಿ ಪ್ರಧಾನಿ, ಎಂಬ ಹೆಗ್ಗಳಿಕೆ, ಈಗ ಮೋದಿಯವರ ಪಾಲಾಗಿದೆ.. ಈ ಸಮಯದಲ್ಲಿ, ಅವರ ಪ್ರಮುಖ ಸಾಧನೆಗಳನ್ನು, ಕೆಳಗೆ ಪಟ್ಟಿ ಮಾಡಲಾಗಿದೆ....ಜೈ ಮೋದಿಜಿ 🇮🇳✌️

1-ಕಾಶ್ಮೀರದ 370 ಆರ್ಟಿಕಲ್ ರದ್ದು..
2-ಮುಸ್ಲಿಂ ಮಹಿಳೆಯರ ತ್ರಿವಳಿ ತಲಾಕ್..
3-ನೋಟ್ ಬ್ಯಾನ್..
4-ಆಧುನಿಕ ವಂದೇ ಭಾರತ್ ರೈಲುಗಳು..
5-ಡಿಜಿಟಲ್ ಇಂಡಿಯಾ..
6-ಜನ್ ಧನ್ ಖಾತೆ ಮೂಲಕ, ಬಡವರಿಗೆ ನೇರ ಹಣ ಪಾವತಿ.
7-ಮನೆ ಮನೆಗೆ ನಲ್ಲಿ ನೀರು..
8-ಪ್ರತಿ ಹಳ್ಳಿಗಳಿಗೂ ವಿದ್ಯುತ್..
9-ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ..
10-ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಯೋಜನೆ..
11- ಮಧ್ಯಮ ವರ್ಗದವರಿಗೆ ಮುದ್ರಾ ಯೋಜನೆ..
12-ಕರಕುಶಲ ಕರ್ಮಿಗಳಿಗೆ ವಿಶ್ವಕರ್ಮ ಸಾಲ ಯೋಜನೆ...
13-ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ..
14-ಆಯುಷ್ಮಾನ್ ಭಾರತ್ (ಬಡವರಿಗೆ ಉಚಿತ ಚಿಕಿತ್ಸೆ )
15-ಜನೌಷಧಿ ಕೇಂದ್ರಗಳು (ಕಡಿಮೆ ಬೆಲೆಯಲ್ಲಿ ಔಷದಿಗಳು )
16-ಏಕರೂಪ ತೆರಿಗೆ G S T ಜಾರಿ..
17-ದೇಶಾದ್ಯಂತ ಹೈ ಕ್ಲಾಸ್ ರಾಷ್ಟ್ರೀಯ ಹೆದ್ದಾರಿಗಳು..
18-ಆತ್ಮನಿರ್ಭರ ಭಾರತ ಯೋಜನೆ..
19- ಮೇಕ್ ಇನ್ ಇಂಡಿಯಾ ಯೋಜನೆ..
20- ಅಟಲ್ ಸೇತು..
21-ಸುದರ್ಶನ್ ಸೇತು
22-ಚೆನಾಬ್ ರೈಲು ಸೇತುವೆ
23-16 ಹೊಸ, ಐ ಐ ಟಿ ಗಳ ಸ್ಥಾಪನೆ..
24-692 ಹೊಸ ಏಕಲವ್ಯ ಶಾಲೆಗಳು..
25- 15 ಹೊಸ ಏಮ್ಸ್ ಗಳ ಸ್ಥಾಪನೆ..
26- ಹೊಸದಾಗಿ 268 ವೈದ್ಯಕೀಯ ಕಾಲೇಜುಗಳ ಸ್ಥಾಪನೆ..
27- ನೂತನ ಹೆಲಿಕಾಪ್ಟರ್ ಘಟಕಗಳು.
28-ಉಡಾನ್ ಯೋಜನೆ ಮೂಲಕ, ಬಡವರೂ ವಿಮಾನ ಪ್ರಯಾಣ ಮಾಡಲು ಅನುಕೂಲ..
29-ಹೊಸದಾಗಿ 28 ನವೋದಯ ವಿದ್ಯಾಲಯ ಸ್ಥಾಪನೆಗೆ ಹಣ ಬಿಡುಗಡೆ..
30- ದೇಶದ ಪುರಾತನ ನಳಂದ ವಿಶ್ವವಿದ್ಯಾನಿಲಯದ ಜೀರ್ಣೋದ್ದಾರ..
31- ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬಿ,, ಸೈನಿಕರಿಗೆ ಅತ್ಯಾಧುನಿಕ ಯುದ್ಧ ಸಾಮಗ್ರಿಗಳ ವ್ಯವಸ್ಥೆ..
33- ಸ್ವಚ್ಛ ಭಾರತ್...
34- ನಮಾಮಿ ಗಂಗೆ.....
35-ಬಡವರಿಗೆ 5 ಕೋಟಿ ಮನೆಗಳ ನಿರ್ಮಾಣ..
36- ಉಜ್ವಲ ಯೋಜನೆಯಡಿ, 12 ಕೋಟಿ ಮನೆಗಳಿಗೆ L P G ಗ್ಯಾಸ್ ಕನೆಕ್ಷನ್..
37- 9 ಕೋಟಿ ಅಟಲ್ ಪಿಂಚಣಿ ಯೋಜನೆ..
38- 40 ಲಕ್ಷ, ಸೌರವಿದ್ಯುತ್ ಮೇಲ್ಚಾವಣಿ ಅಳವಡಿಕೆ..
39- ರೈತರಿಗೆ ಸುಲಭ ಸಾಲಕ್ಕಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್..
40- ಪ್ರಕೃತಿ ವಿಕೋಪದಲ್ಲಿ ಬೆಳೆ ಹಾನಿಗೆ,, ಫಸಲ್ ಬೀಮಾ ಯೋಜನೆ..
41- ಸಬ್ಸಿಡಿ ದರದಲ್ಲಿ, ರೈತರಿಗೆ ಯೂರಿಯಾ ಮತ್ತು ರಸಗೊಬ್ಬರ ವಿತರಣೆ..
42- ದ್ವಿದಳ ದಾನ್ಯಗಳನ್ನು ಬೆಳೆಯಲು ಉತ್ತೇಜನ..
43-ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಉತ್ತೇಜನ..
44- ಸಾವಯವ ಕೃಷಿಗೆ ಪ್ರೋತ್ಸಾಹ...
45- ದೇಶದ ಎಲ್ಲಾ ಕಡೆ, BPL ಕಾರ್ಡ್ ಬಡವರಿಗೆ, ತಲಾ 5 ಕೆಜಿ, ಉಚಿತ ಅಕ್ಕಿ ವಿತರಣೆ..

ಹೀಗೆ ಹೇಳುತ್ತಾ ಹೋದರೆ,,, ನೂರೆಂಟು ಅಭಿವೃದ್ಧಿಗಳ ಸಾಧನೆ ಕಣ್ಣ ಮುಂದೆ ಬರುತ್ತದೆ...ಜೈ ನರೇಂದ್ರ ಮೋದಿಜಿ.. ❤️✌️🇮🇳

11/06/2026

“ಭಾರತೀಯ ಜನತಾ ಪಾರ್ಟಿ ಜಗಳೂರು ಮಂಡಲ “

ಸತತವಾಗಿ 4399 ದಿನಗಳ ಆಡಳಿತದ ಐತಿಹಾಸಿಕ ಮೈಲುಗಲ್ಲು ಅತ್ಯಧಿಕ ಅವದಿಗೆ ಸೇವೆ ಸಲ್ಲಿಸಿದ ಭಾರತದ ಚುನಾಯಿತ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಹಮ್ಮಿಕೊಳ್ಳಲಾಗಿತ್ತು ..

ದಿನಾಂಕ 11/06/2026 ರಂದು ಜಗಳೂರು ತಾಲೂಕು, ಮುಸ್ಟೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಜಿ ಅವರ ಹೆಸರಿನಲ್ಲಿ ವಿಶೇಷ ಪೋಜೆ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮ ನಾಯ್ಕ್ ಅವರು ಮಾತನಾಡಿ ಮೋದಿಜೀಯವರ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಜಗಳೂರು ಕ್ಷೇತ್ರದ್ಯಂತ ಬಿಜೆಪಿಯ ಪಕ್ಷವನ್ನು ಸಂಘಟಿಸಿ ದಾವಣಗೆರೆ ಜಿಲ್ಲೆಯಲ್ಲೆ ಜಗಳೂರನ್ನ ಆತಿ ಹೆಚ್ಚಿನ ಮತಗಳಿಂದ ಬಿಜೆಪಿ ಪಕ್ಷವನ್ನ ಗೆಲ್ಲಿಸಿ ತರೋಣ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿದರು..

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಕಾರ್ಯದರ್ಶಿ ಲ್ಯಾಬ್ ಶಿವು. ರವಿ ಅಸಗೋಡು. ಉಪಧ್ಯಕ್ಷರಾದ ಪೂಜಾರಿ ಸಿದ್ದಪ್ಪ. ಮಾಕುಂಟೆ ಪ್ರಕಾಶ್. ಮುಖಂಡರಾದ ಕಾನಕಟ್ಟೆ ರಘು. ಏಳುಕೋಟಿ. ಬಾಲು ಮುಷ್ಟೂರು ರಮೇಶ್. ಸೇರಿದಂತೆ ಬಿಜೆಪಿಯ ನೂರಾರು ಕಾರ್ಯರ್ತರು ಪದಾಧಿಕಾರಿಗಳು ಹಾಗೂ ಮುಷ್ಟೂರು ಗ್ರಾಮದ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು..

“ಭಾರತೀಯ ಜನತಾ ಪಾರ್ಟಿ ಜಗಳೂರು ಮಂಡಲ “ಸತತವಾಗಿ 4399 ದಿನಗಳ ಆಡಳಿತದ ಐತಿಹಾಸಿಕ ಮೈಲುಗಲ್ಲು  ಅತ್ಯಧಿಕ ಅವದಿಗೆ ಸೇವೆ ಸಲ್ಲಿಸಿದ ಭಾರತದ ಚುನಾಯಿ...
11/06/2026

“ಭಾರತೀಯ ಜನತಾ ಪಾರ್ಟಿ ಜಗಳೂರು ಮಂಡಲ “

ಸತತವಾಗಿ 4399 ದಿನಗಳ ಆಡಳಿತದ ಐತಿಹಾಸಿಕ ಮೈಲುಗಲ್ಲು ಅತ್ಯಧಿಕ ಅವದಿಗೆ ಸೇವೆ ಸಲ್ಲಿಸಿದ ಭಾರತದ ಚುನಾಯಿತ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಹಮ್ಮಿಕೊಳ್ಳಲಾಗಿತ್ತು ..

ದಿನಾಂಕ 11/06/2026 ರಂದು ಜಗಳೂರು ತಾಲೂಕು, ಮುಸ್ಟೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಜಿ ಅವರ ಹೆಸರಿನಲ್ಲಿ ವಿಶೇಷ ಪೋಜೆ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮ ನಾಯ್ಕ್ ಅವರು ಮಾತನಾಡಿ ಮೋದಿಜೀಯವರ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಜಗಳೂರು ಕ್ಷೇತ್ರದ್ಯಂತ ಬಿಜೆಪಿಯ ಪಕ್ಷವನ್ನು ಸಂಘಟಿಸಿ ದಾವಣಗೆರೆ ಜಿಲ್ಲೆಯಲ್ಲೆ ಜಗಳೂರನ್ನ ಆತಿ ಹೆಚ್ಚಿನ ಮತಗಳಿಂದ ಬಿಜೆಪಿ ಪಕ್ಷವನ್ನ ಗೆಲ್ಲಿಸಿ ತರೋಣ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿದರು..

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಕಾರ್ಯದರ್ಶಿ ಲ್ಯಾಬ್ ಶಿವು. ರವಿ ಅಸಗೋಡು. ಉಪಧ್ಯಕ್ಷರಾದ ಪೂಜಾರಿ ಸಿದ್ದಪ್ಪ. ಮಾಕುಂಟೆ ಪ್ರಕಾಶ್. ಮುಖಂಡರಾದ ಕಾನಕಟ್ಟೆ ರಘು. ಏಳುಕೋಟಿ. ಬಾಲು ಮುಷ್ಟೂರು ರಮೇಶ್. ಸೇರಿದಂತೆ ಬಿಜೆಪಿಯ ನೂರಾರು ಕಾರ್ಯರ್ತರು ಪದಾಧಿಕಾರಿಗಳು ಹಾಗೂ ಮುಷ್ಟೂರು ಗ್ರಾಮದ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು..

11/06/2026

ಜೈ ಹಿಂದ್ 🇮🇳🙏

 #ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಬಿಜೆಪಿಯ ಯುವ ಮುಖಂಡರು ಹಾಗೂ ಎಸ್ ವಿ ರಾಮಚಂದ್ರಣ್ಣ ಅವರ ಅಪ್ತರಾದ ಶ್ರೀಯುತ ರವಿಕುಮಾರ್, ಬಿದರಕೆರೆ ಅ...
11/06/2026

#ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಬಿಜೆಪಿಯ ಯುವ ಮುಖಂಡರು ಹಾಗೂ ಎಸ್ ವಿ ರಾಮಚಂದ್ರಣ್ಣ ಅವರ ಅಪ್ತರಾದ ಶ್ರೀಯುತ ರವಿಕುಮಾರ್, ಬಿದರಕೆರೆ ಅವರ ಪುತ್ರಿಯಾದ ಸಿಂಚನ ಅವರ ಆರತಿ ಕಾರ್ಯಕ್ರಮದಲ್ಲಿ ಶ್ರೀಮತಿ ಇಂದಿರಾ ರಾಮಚಂದ್ರಪ್ಪ ಅವರು ಪಾಲ್ಗೊಂಡು ಆಶೀರ್ವದಿಸಿದರು,

ಈ ಸಂದರ್ಭದಲ್ಲಿ ಜಗಳೂರು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಧರ್ಮನಾಯ್ಕ್ ಹಾಗು ಲ್ಯಾಬ್ ಶಿವು ಸೇರಿದಂತೆ ಆನೇಕರು ಉಪಸ್ಥಿತರಿದ್ದರು..

10/06/2026

ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ !

ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ದಾವಣಗೆರೆಯ ಬಿಜೆಪಿ ಪಾರ್ಟಿ ಆಫೀಸ್ ನಲ್ಲಿ "ಎಸ್ ಟಿ ಮೀಸಲಾತಿ ಕಡಿತದ ವಿಚಾರವಾಗಿ" ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ವಿಶೇಷವಾಗಿ. ಆಗಮಿಸಿದ್ದ ...
08/06/2026

ದಾವಣಗೆರೆಯ ಬಿಜೆಪಿ ಪಾರ್ಟಿ ಆಫೀಸ್ ನಲ್ಲಿ
"ಎಸ್ ಟಿ ಮೀಸಲಾತಿ ಕಡಿತದ ವಿಚಾರವಾಗಿ" ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ವಿಶೇಷವಾಗಿ. ಆಗಮಿಸಿದ್ದ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ *ಬಂಗಾರು ಹನುಮಂತಣ್ಣ* ನವರಿಗೆ.
ಶ್ರೀಯುತ *ಎಸ್ ವಿ ರಾಮಚಂದ್ರಪ್ಪ ನವರು* ( ಜನಪ್ರಿಯ ಮಾಜಿ ಶಾಸಕರು. ಜಗಳೂರು ವಿಧಾನಸಭಾ ಕ್ಷೇತ್ರ.)
ತಮ್ಮ ಸ್ವ-ಗೃಹದಲ್ಲಿ ಪ್ರೀತಿಯಿಂದ ಉಪಚರಿಸಿ ,ಸನ್ಮಾನಿಸಿ. ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು.💐
ಈ ಸಂದರ್ಭದಲ್ಲಿ:- ಪಕ್ಷದ ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು, ಮುಖಂಡರು, ಹಾಗೂ ಪ್ರಮುಖರು ಭಾಗಿಯಾಗಿದ್ದರು

Address

Jagalur
577553

Website

Alerts

Be the first to know and let us send you an email when ಎಸ್ ವಿ ರಾಮಚಂದ್ರ ಜನಪ್ರಿಯ ಶಾಸಕರು ಜಗಳೂರು ಕ್ಷೇತ್ರ posts news and promotions. Your email address will not be used for any other purpose, and you can unsubscribe at any time.

Share

Category