MGNREGS Koppa

MGNREGS Koppa Contact information, map and directions, contact form, opening hours, services, ratings, photos, videos and announcements from MGNREGS Koppa, Real Estate, koppa taluk panchayth balagadi, Koppa.

ಇಂದು ತಾಲ್ಲೂಕಿನ ಅತ್ತಿಕೊಡಿಗೆ  ಹಾಗೂ ಅಗಳಗಂಡಿ ಗ್ರಾಮ ಪಂಚಾಯತಿ ಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್‌ ಕುಮಾರ್ ಹೆಚ್.ಡಿ ರವರ...
12/03/2026

ಇಂದು ತಾಲ್ಲೂಕಿನ ಅತ್ತಿಕೊಡಿಗೆ ಹಾಗೂ ಅಗಳಗಂಡಿ ಗ್ರಾಮ ಪಂಚಾಯತಿ ಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್‌ ಕುಮಾರ್ ಹೆಚ್.ಡಿ ರವರು ‌ಹಾಗೂ ಸಹಾಯಕ‌ ನಿರ್ದೇಶಕರು (ಗ್ರಾ.ಉ,ಪಂ.ರಾ) ಶ್ರೀ ಚೇತನ್ ಕೆ.ಜಿ ರವರು ಭೇಟಿ ‌ನೀಡಿ ಕುಡಿಯುವ ನೀರಿನ‌ ಸಮಸ್ಯೆ ಹಾಗೂ ಜೆ.ಜೆ.ಎಂ ಕಾಮಗಾರಿ ಸ್ಥಳ ‌ಪರೀಶೀಲನೆ ‌ನಡೆಸಿದರು.

ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಇದ್ದರು.

ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್ ಕುಮಾರ್ ಹೆಚ್.ಡಿ ರವರ ಅಧ್ಯಕ್ಷತೆಯಲ್ಲಿ ಪಂಚಾಯತಿ ...
16/01/2026

ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್ ಕುಮಾರ್ ಹೆಚ್.ಡಿ ರವರ ಅಧ್ಯಕ್ಷತೆಯಲ್ಲಿ
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಕರವಸೂಲಿಗಾರರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು, ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ,ಕರ ವಸೂಲಿಗಾರರು ಇದ್ದರು.

ಮಾನ್ಯ ಮುಖ್ಯ‌ ಕಾರ್ಯನಿರ್ವಾಹಕ‌ ಅಧಿಕಾರಿಗಳು ಕೊಪ್ಪ‌ ತಾಲ್ಲೂಕಿನ ‌ಗ್ರಾಮ ಪಂಚಾಯತಿ ವ್ಯಾಪ್ತಿಯ‌ ಜೆ.ಜೆ.ಎಂ ಕಾಮಗಾರಿ ಸ್ಥಳಕ್ಕೆ‌ ಭೇಟಿ‌ ನೀಡಿ ...
07/08/2025

ಮಾನ್ಯ ಮುಖ್ಯ‌ ಕಾರ್ಯನಿರ್ವಾಹಕ‌ ಅಧಿಕಾರಿಗಳು ಕೊಪ್ಪ‌ ತಾಲ್ಲೂಕಿನ ‌ಗ್ರಾಮ ಪಂಚಾಯತಿ ವ್ಯಾಪ್ತಿಯ‌ ಜೆ.ಜೆ.ಎಂ ಕಾಮಗಾರಿ ಸ್ಥಳಕ್ಕೆ‌ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ನಂತರ‌‌‌ ಸಮಾಜ‌ ಕಲ್ಯಾಣ‌ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಲಯದಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟದ ಪರಿಶೀಲನೆ ರುಚಿಯಾದ ಭೋಜನ‌ ಸವಿದರು.

ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ‌ಅಧಿಕಾರಿಗಳು,ಸಹಾಯಕ‌ ನಿರ್ದೇಶಕರು(ಗ್ರಾ.ಉ) ಸಹಾಯಕ ನಿರ್ದೇಶಕರು(ಪಂ.ರಾ) ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು,ಪಂಚಾಯತಿ ಅಭಿವೃದ್ಧಿ ‌ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತಿತರರು ಇದ್ದರು.

ಇಂದು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕೊಪ್ಪ ಹಾಗೂ ಎನ್.ಆರ್‌.ಪುರ ತಾಲ್ಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ NMMS VERIFICATION ಕು...
01/08/2025

ಇಂದು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕೊಪ್ಪ ಹಾಗೂ ಎನ್.ಆರ್‌.ಪುರ ತಾಲ್ಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ NMMS VERIFICATION ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.
ತರಬೇತಿಯಲ್ಲಿ ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಹಾಗೂ ಎಂ.ಐ.ಎಸ್ ಸಂಯೋಜಕರಾದ ಶ್ರೀಮತಿ ಸ್ನೇಹಾ ಹೆಚ್.ಎಸ್ ರವರು NMMS ವೆರಿಫಿಕೇಷನ್ ಕುರಿತ ಸವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್ ಕುಮಾರ್ ಹೆಚ್.ಡಿ ರವರು, ಕೊಪ್ಪ ಹಾಗೂ ಎನ್.ಆರ್.ಪುರ ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಿಬ್ಬಂದಿಗಳು ಹಾಗೂ ತಾಲ್ಲೂಕು ಪಂಚಾಯತಿ ನರೇಗಾ ಸಿಬ್ಬಂದಿಗಳು ಹಾಜರಿದ್ದರು.

ಕೊಪ್ಪ ತಾಲ್ಲೂಕಿನ  ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ‌.ಜಿ ರವರು ಬಿಂತ್ರವಳ್ಳಿ ಗ್ರಾಮ ಪಂಚಾಯತಿ ಗೆ ಭೇಟಿ ನೀಡಿ  ನರೇಗಾ ಯೋಜ...
22/07/2025

ಕೊಪ್ಪ ತಾಲ್ಲೂಕಿನ ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ‌.ಜಿ ರವರು ಬಿಂತ್ರವಳ್ಳಿ ಗ್ರಾಮ ಪಂಚಾಯತಿ ಗೆ ಭೇಟಿ ನೀಡಿ ನರೇಗಾ ಯೋಜನೆಯ 7 ವಹಿಗಳನ್ನು ಹಾಗೂ ಕಡತಗಳನ್ನು ಪರೀಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಶ್ರೀ ಪರೀಕ್ಷಿತ್ ರವರು ಹಾಗೂ ಡಿಇಓರವರಾದ ಶ್ರೀ ರಮೇಶ್ ರವರು ಇದ್ದರು.

ಇಂದು ಮಾನ್ಯ ಸಹಾಯಕ‌ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಚಾವಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ  ನರೇಗಾ ಯೋಜನೆಯ ಕಾಮಗಾರಿ ಸ್ಥಳಗಳ...
06/07/2025

ಇಂದು ಮಾನ್ಯ ಸಹಾಯಕ‌ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಚಾವಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ಕಡತಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಶ್ರೀ ಪರೀಕ್ಷಿತ್ ರವರು ತಾಂತ್ರಿಕ ಸಹಾಯಕರಾದ ಶ್ರೀ ಸುಮಿನ್ ರವರು ಹಾಗೂ ಡಿಇಓ ಅಭಿ ರವರು ಇದ್ದರು.

06/07/2025

ಇಂದು ಮಾನ್ಯ ಸಹಾಯಕ‌ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಚಾವಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ಕಡತಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಶ್ರೀ ಪರೀಕ್ಷಿತ್ ರವರು ತಾಂತ್ರಿಕ ಸಹಾಯಕರಾದ ಶ್ರೀ ಸುಮಿನ್ ರವರು ಹಾಗೂ ಡಿಇಓ ಅಭಿ ರವರು ಇದ್ದರು.

ಇಂದು ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯತಿ ಗೆ ಭೇಟಿ ನೀಡಿ  ಸ್ತ್ರೀ ಚೇತನ ಹಾಗೂ ದುಡಿಯೋಣ ಬಾ ಅಭಿಯಾನ  ಹಮ್ಮಿಕೊಂಡು ನಿಡುವಾನೆ ಹತ್ತಿರದ ಮ...
26/06/2025

ಇಂದು ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯತಿ ಗೆ ಭೇಟಿ ನೀಡಿ ಸ್ತ್ರೀ ಚೇತನ ಹಾಗೂ ದುಡಿಯೋಣ ಬಾ ಅಭಿಯಾನ ಹಮ್ಮಿಕೊಂಡು ನಿಡುವಾನೆ ಹತ್ತಿರದ ಮನೆ ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯ ಮಾಹಿತಿ ನೀಡಿ ಕರಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಸದ್ಯಸರು ನಟರಾಜ್ ರವರು, ಡಿಇಓ ಶ್ರೀ ಅಜೀತ್ ರವರು ಹಾಗೂ ಅಟೆಂಡರ್ ಶ್ರೀ ಸಂಜೀವರವರು ಇದ್ದರು

ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ್‌ ಅಭಿಯಾನ ತಾಲ್ಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹ...
26/06/2025

ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ್‌ ಅಭಿಯಾನ

ತಾಲ್ಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹಲಿ ಇವರಿಂದ 150 ನೇ ಜನಗಣತಿಯ ಗೌರವ ವರ್ಷ ಆಚರಣೆ ಸಂಬಂಧ *ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ್‌ ಅಭಿಯಾನ* ಯೋಜನೆಯಡಿ ಬುಡಕಟ್ಟು ಸಮುದಾಯ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮಗಳಲ್ಲಿ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಒಂದು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಯಾಗಿದ್ದು, ಈ ಯೋಜನೆಗೆ ಕೊಪ್ಪ ತಾಲ್ಲೂಕಿನಲ್ಲಿ ಗುಡ್ಡೆ ತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮವು ಆಯ್ಕೆಯಾಗಿದ್ದು ಇಂದು ಸದರಿ ಗ್ರಾಮದಲ್ಲಿ *ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ್‌ ಎಂಬ ಅಭಿಯಾನ* ಯನ್ನು ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಸಭಾಂಗಣದಲ್ಲಿ ಹಮ್ಮಿಕೊಂಡು ಮೇಗೂರು ಗ್ರಾಮದ ಬುಡಕಟ್ಟು ಸಮುದಾಯದವರಿಗೆ ಕೊರತೆ ಇರುವ ಆಧಾರ್‌ ಕಾರ್ಡ್‌ ,ಆಯುಷ್ಮಾನ್‌ ಕಾರ್ಡ್‌ , ಪ್ರಧಾನ್‌ ಮಂತ್ರಿ ಜನ ಆರೋಗ್ಯ ಯೋಜನೆ, ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಸಾಮಾಜಿಕ ಭಧ್ರತೆ ಯೋಜನೆಗಳಾದ ವೃಧ್ಯಾಪ್ಯ ವೇತನ , ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆ, ಪಿಎಂ ಮಾತೃ ವಂಧನ ಯೋಜನೆ ಹಾಗೂ ರೇಷನ್‌ ಕಾರ್ಡ್‌ ಸೌಲಭ್ಯಗಳನ್ನು ಇತ್ಯಾದಿ ಸೌಲಭ್ಯಗಳನ್ನು ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಸೂಕ್ತ ದಾಖಲೆಯನ್ನು ಪರೀಶೀಲಿಸಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಯಿತು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಇಲ್ಲದೇ ಇರುವ ಕುಟುಂಬಗಳಿಗೆ ಸ್ಥಳದಲ್ಲಿ ಉದ್ಯೋಗ ಚೀಟಿ ಹಾಗೂ ಕಾಮಗಾರಿ ಆದೇಶ ಪತ್ರ ನೀಡಲಾಯಿತು.ಹಾಗೂ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಸಿಬ್ಬಂದಿಗಳು‌ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

*ಕೊಪ್ಪ:* ಇಂದು ತಾಲ್ಲೂಕಿನ ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಕೆಸವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯ ...
26/06/2025

*ಕೊಪ್ಪ:* ಇಂದು ತಾಲ್ಲೂಕಿನ ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಕೆಸವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯ ಕಾಮಗಾರಿ ಸ್ಥಳಗಳಿಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು‌.

ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಶ್ರೀ ಪರೀಕ್ಷಿತ್ ರವರು ಹಾಗೂ ಡಿಇಓ ಕು ರಮ್ಯ ರವರು ಇದ್ದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಗುಲಾಬಿಯವರು  ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೋಳಿ ಶೆ...
11/06/2025

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಗುಲಾಬಿಯವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದು ಇದರ ಲೇಖನ ಪ್ರಜಾವಾಣಿ ಹಾಗೂ ಜನಮಿತ್ರ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.

Address

Koppa Taluk Panchayth Balagadi
Koppa

Website

Alerts

Be the first to know and let us send you an email when MGNREGS Koppa posts news and promotions. Your email address will not be used for any other purpose, and you can unsubscribe at any time.

Share

Category