22/12/2022
ಕೊರಟಗೆರೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಾಜಿ ಉಪ ಮುಖ್ಯಮಂತ್ರಿಗಳು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷರು ಹಾಗೂ ತುಮಕೂರು ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಜಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲಾ ಅಥ್ಲೆಟಿಕ್ ಸಂಸ್ಥೆ (ರಿ) ಮತ್ತು ಕರ್ನಾಟಕ ಸಂಸ್ಥೆ (ರಿ) ಇವರ ವತಿಯಿಂದ 57ನೇ ಕರ್ನಾಟಕ ರಾಜ್ಯ ಮಟ್ಟದ ಗುಡ್ಡಗಾಡು ( ಕ್ರಾಸ್ ಕಂಟ್ರಿ) ಓಟದ ಸ್ಪರ್ಧೆ ದಿನಾಂಕ 24-12-22 ಶನಿವಾರ ಬೆಳಗ್ಗೆ 7:00 ಗಂಟೆಗೆ ಕೊರಟಗೆರೆ ಎಸ್ ಎಸ್ ಆರ್ ವೃತದಲ್ಲಿ ಏರ್ಪಡಿಸಲಾಗಿದೆ